Tuesday, April 26, 2011

ದಯಮಾಡಿ ಇತ್ತ ಕಡೆ ಗಮನ ನೀಡಿ ಅಪರೂಪದ ಶಿಲಾ ದೇವಲಾಯಗಳನ್ನು ರಕ್ಷಿಸಿ.










ದಯಮಾಡಿ ಇತ್ತ ಕಡೆ ಗಮನ ನೀಡಿ ಅಪರೂಪದ ಶಿಲಾ ದೇವಲಾಯಗಳನ್ನು ರಕ್ಷಿಸಿ.
ಮೈಸೂರು ಜಿಲ್ಲೆ ಟಿ.ಎನ್.ಪುರ ತಾ.ಸೋಮನಾಥಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ೨ ಪ್ರಮುಖ ದೇವಾಲಯಗಳಿಗೆ ಶಾಂತಿ ಪದವಿ ಕಾಲೇಜಿನ ಪರಂಪರೆಕೂಟದ ವತಿಯಿಂದ ಭೇಟಿ ನೀಡಿದ್ದಾಗ ಪಂಚಕೂಟ ದೇವಲಾಯದ ಅವರಣ ಮತ್ತು ದೇವಲಾಯದ ಮೇಲೆ ಕಳ್ಳಿ ಗಿಡಗಳು ಮತ್ತು ವಿಷಾಕಾರಕ ಮುಳ್ಳುಗಳ ನಡುವೆ ಕುಸಿದು ಬಿದ್ದಿರುವ ದೇವಲಾಯದ ೨ ಮತ್ತು ೫ ನೇ ಗುಹೆಗಳು ದಯಮಾಡಿ ಇತ್ತ ಪುರಾತತ್ವ ಇಲಾಖೆಯವರು ಗಮನ ನೀಡಬೇಕೆಂದು ಕೋರಿ ಕೊಳ್ಳುತ್ತೇವೆ.
ಇದೇ ಗ್ರಾಮದಲ್ಲಿರುವ ಕೇಶವಲಾಯಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಇದಕ್ಕೂ ನೀಡಿ.